" ವಿಶಾಲವಾದ ಆಲದ ಮರ ಚಿಕ್ಕ ಬೀಜ ದಿಂದ ಹೊರಬರುತ್ತದೆ "

Wednesday, June 1, 2011

   ಯೋಗಗುರು ಬಾಬ ರಾಮದೇವ್  ಭಷ್ಟಚಾರದ ವಿರುದ್ದ,  ದೇಶದ ಉದ್ದಗಲಕ್ಕೂ ಸಂಚರಿಸಿದ್ದಾರೆ .  ಅವರು ನಾನು ಯಾರ ಮತ್ತು ಯಾವ  ಪಕ್ಷದ  ವಿರುದ್ದವು  ಹೋರಾಟ ಮಾಡುತ್ತಿಲ್ಲ ." ಭಷ್ಟಚಾರದ ವಿರುದ್ದ " ಎಂದಿದ್ದಾರೆ .ಅವರ  ಹೋರಾಟಕ್ಕೆ   ಕೈಜೋಡಿಸೋಣ . ಬನ್ನಿ . 

No comments:

Post a Comment