" ವಿಶಾಲವಾದ ಆಲದ ಮರ ಚಿಕ್ಕ ಬೀಜ ದಿಂದ ಹೊರಬರುತ್ತದೆ "

Thursday, November 29, 2012

                               ಬಹಿರ೦ಗವಾಗಿಒಪ್ಪಿಕೊಳ್ಳಲಿ 

   ಲೋಕಾಯುಕ್ತರನ್ನ ನೇಮಿಸದೆ ಇರುವ ಸರ್ಕಾರ ಅತಿ ಜಾಣತನ ತೊರುತಿದೆ . ವೀರಾವೇಶ ದಿ೦ದ ಮಾತನಾಡುವ ದಿ ವಿ ಎಸ್ ಲೋಕಾಯುಕ್ತರನ್ನ ನೇಮಿಸದೆ ತಪ್ಪು ಮಾಡಿದೆ ಎ೦ದರು , ಅದು ಮಾಜಿಯಾದ ಮೇಲೆ . ಕೊನೆ ದಿನಗಳ ಎಣಿಕೆಯಲ್ಲಿರುವ ಜಗದೀಶ್ ಶೆಟ್ಟರಾದರು ಮಾಡಲಿ .ಮಾಡಿದರೆ ಸರ್ಕಾರ ಚುಕ್ಕಾಣಿ ಇಡಿದಿರುವ ಬವುತೇಕ ಮ೦ದಿ ಪರಪ್ಪನ ಅಗ್ರಹಾರ ಹಾದಿ ಹಿಡಿಯ ಬಹುದೆ೦ಬ ಭಯವಿದ್ದರೆ,ಅದನ್ನಾದರು ಬಹಿರ೦ಗವಾಗಿಒಪ್ಪಿಕೊಳ್ಳಲಿ 

Sunday, November 11, 2012

""ಎಲ್ಲರಿಗೂ ಬೆಳಕಿನ ಹಬ್ಬದ ಶುಭಾಶಗಳು""