ಬಹಿರ೦ಗವಾಗಿಒಪ್ಪಿಕೊಳ್ಳಲಿ
ಲೋಕಾಯುಕ್ತರನ್ನ ನೇಮಿಸದೆ ಇರುವ ಸರ್ಕಾರ ಅತಿ ಜಾಣತನ ತೊರುತಿದೆ . ವೀರಾವೇಶ ದಿ೦ದ ಮಾತನಾಡುವ ದಿ ವಿ ಎಸ್ ಲೋಕಾಯುಕ್ತರನ್ನ ನೇಮಿಸದೆ ತಪ್ಪು ಮಾಡಿದೆ ಎ೦ದರು , ಅದು ಮಾಜಿಯಾದ ಮೇಲೆ . ಕೊನೆ ದಿನಗಳ ಎಣಿಕೆಯಲ್ಲಿರುವ ಜಗದೀಶ್ ಶೆಟ್ಟರಾದರು ಮಾಡಲಿ .ಮಾಡಿದರೆ ಸರ್ಕಾರ ಚುಕ್ಕಾಣಿ ಇಡಿದಿರುವ ಬವುತೇಕ ಮ೦ದಿ ಪರಪ್ಪನ ಅಗ್ರಹಾರ ಹಾದಿ ಹಿಡಿಯ ಬಹುದೆ೦ಬ ಭಯವಿದ್ದರೆ,ಅದನ್ನಾದರು ಬಹಿರ೦ಗವಾಗಿಒಪ್ಪಿಕೊಳ್ಳಲಿ