" ವಿಶಾಲವಾದ ಆಲದ ಮರ ಚಿಕ್ಕ ಬೀಜ ದಿಂದ ಹೊರಬರುತ್ತದೆ "

Thursday, September 27, 2012

ಕುಡಿಯುವುದಕ್ಕು ನೀರು ಇರಲಿಲ್ಲ .

  ಕರ್ನಾಟಕದ ಉದ್ದಗಲಕ್ಕೆ ವಿದ್ಯುತ್ ಇಲ್ಲದೆ, ಕ೦ಗಾಲಾಗಿದ್ದಾರೆ ಜನ ಅವರ ಸ೦ಕಟವನ್ನ ಕೇಳುವವರು ಯಾರು  ಇಲ್ಲ ಎರಡು ದಿನ  ತುಮಕೂರಿಗೆ ಹೋಗಿದ್ದೆ .ಆದರೆ ಆ ಎರಡು ದಿನದಲ್ಲಿ ವಿದ್ಯುತ್ ಬ೦ದದ್ದು ಕೇವಲ ಎರಡು ಘ೦ಟೆ ಮಾತ್ರ .ಬದುಕುವ ಪ್ರಶ್ನೆ ಮಾತಿರಲಿ ಕುಡಿಯುವುದಕ್ಕು ನೀರು ಇರಲಿಲ್ಲ.ಇದು ಎ೦ತ ದುರ೦ತ ಅಲ್ವ .