" ವಿಶಾಲವಾದ ಆಲದ ಮರ ಚಿಕ್ಕ ಬೀಜ ದಿಂದ ಹೊರಬರುತ್ತದೆ "

Saturday, May 28, 2011

   ಅಣ್ಣ ಹಜಾರೆ ತಮ್ಮ ಮಾತಿನಲ್ಲಿ  .......   ನಾನು ಒಬ್ಬನೇ  ನನಗೆ  ಬೇರೆಯಾರುಇಲ್ಲ ,  ನನಗೆ  ನೀವೇ  ಎಲ್ಲಾ .ಈ   ದೇಶ  ಕೊಡ  ನನ್ನ ಕುಟು೦ಬ    ಎಂದು  ಹೇಳಿದ ,    ಅವರ ಮಾತು  ಮತ್ತು ಪಂಚ ತತ್ವ   ನೀತಿಗಳು.......  ಅವರ  ಮಾತಿನ  " ಪ್ರತಿ ಪದವು "  ಈ ನಾಡಿನ   ದಿಕ್ಕು  ದಿಕ್ಕು ಗಳಲ್ಲಿ  ನಿರಂತರವಾಗಿ ದ್ವನಿಸುವಂತೆ ,   ಹಾಗಬೇಕು .   ಹಾಗ  ನಿಜ  ಅರ್ಥದ ಕ್ರಾಂತಿ  ಬೀಜದ  ಮೊಳಕೆ ಅ೦ಕುರವಾಗುವುದು .

No comments:

Post a Comment