ಅಣ್ಣ ಹಜಾರೆ ತಮ್ಮ ಮಾತಿನಲ್ಲಿ ....... ನಾನು ಒಬ್ಬನೇ ನನಗೆ ಬೇರೆಯಾರುಇಲ್ಲ , ನನಗೆ ನೀವೇ ಎಲ್ಲಾ .ಈ ದೇಶ ಕೊಡ ನನ್ನ ಕುಟು೦ಬ ಎಂದು ಹೇಳಿದ , ಅವರ ಮಾತು ಮತ್ತು ಪಂಚ ತತ್ವ ನೀತಿಗಳು....... ಅವರ ಮಾತಿನ " ಪ್ರತಿ ಪದವು " ಈ ನಾಡಿನ ದಿಕ್ಕು ದಿಕ್ಕು ಗಳಲ್ಲಿ ನಿರಂತರವಾಗಿ ದ್ವನಿಸುವಂತೆ , ಹಾಗಬೇಕು . ಹಾಗ ನಿಜ ಅರ್ಥದ ಕ್ರಾಂತಿ ಬೀಜದ ಮೊಳಕೆ ಅ೦ಕುರವಾಗುವುದು .
" ವಿಶಾಲವಾದ ಆಲದ ಮರ ಚಿಕ್ಕ ಬೀಜ ದಿಂದ ಹೊರಬರುತ್ತದೆ "
Saturday, May 28, 2011
Saturday, May 21, 2011
Subscribe to:
Posts (Atom)