" ವಿಶಾಲವಾದ ಆಲದ ಮರ ಚಿಕ್ಕ ಬೀಜ ದಿಂದ ಹೊರಬರುತ್ತದೆ "

Saturday, May 28, 2011

   ಅಣ್ಣ ಹಜಾರೆ ತಮ್ಮ ಮಾತಿನಲ್ಲಿ  .......   ನಾನು ಒಬ್ಬನೇ  ನನಗೆ  ಬೇರೆಯಾರುಇಲ್ಲ ,  ನನಗೆ  ನೀವೇ  ಎಲ್ಲಾ .ಈ   ದೇಶ  ಕೊಡ  ನನ್ನ ಕುಟು೦ಬ    ಎಂದು  ಹೇಳಿದ ,    ಅವರ ಮಾತು  ಮತ್ತು ಪಂಚ ತತ್ವ   ನೀತಿಗಳು.......  ಅವರ  ಮಾತಿನ  " ಪ್ರತಿ ಪದವು "  ಈ ನಾಡಿನ   ದಿಕ್ಕು  ದಿಕ್ಕು ಗಳಲ್ಲಿ  ನಿರಂತರವಾಗಿ ದ್ವನಿಸುವಂತೆ ,   ಹಾಗಬೇಕು .   ಹಾಗ  ನಿಜ  ಅರ್ಥದ ಕ್ರಾಂತಿ  ಬೀಜದ  ಮೊಳಕೆ ಅ೦ಕುರವಾಗುವುದು .

Saturday, May 21, 2011

 ಕರ್ನಾಟಕ ದ ರಾಜಕೀಯ ದ ಇಂದಿನ ಸ್ತಿತಿ ನಿಜಕ್ಕೂ ಗೌರವ ತರುವ ರೀತಿಯಲ್ಲಿ  ಇಲ್ಲ  .ಜೊತೆಗೆ  ರಾಜಕಾರಣಿ ಅನ್ನಿಸಿದವರ   ನಡೆ ರಾಜಕೀಯ ಇತಿಹಾಸದಲ್ಲಿ    ಈ ಪರಿ  ಲಜ್ಜಗೆಟ್ಟ  ರೀತಿಯಲ್ಲಿ ಇರಲ್ಲಿಲ್ಲ .

Tuesday, May 10, 2011

ನರೇಂದ್ರ ಶರ್ಮನ ವಿರುದ್ದ ಬ್ಲಾಗ್ ಬರಹಗಾರರ ಹೋರಾಟಕ್ಕೆ ಸಿಕ್ಕ ಜಯವೇ,  ಬದುಕು ಜಟಕಬಂಡಿ ಕಾರ್ಯ ಕ್ರಮ ..ಬ್ಲಾಗ್ ಲೋಕದ ಎಲ್ಲರಿಗೂ ವಂದನೆ  .