" ವಿಶಾಲವಾದ ಆಲದ ಮರ ಚಿಕ್ಕ ಬೀಜ ದಿಂದ ಹೊರಬರುತ್ತದೆ "

Friday, November 4, 2011

 ಬರವಣಿಗೆಯಾ ಮೂಲಕ ನನಗೆ ಜೀವ ಸೆಲೆ ತು೦ಬಿದ ನಿಮ್ಮೆಲ್ಲರಿಗು ವ೦ದನೆ , ಇನ್ನೊ೦ದು ಸ೦ತಸ ಸುದ್ದಿ ಅ೦ದರೆ ತುಮಕೂರಿನ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳ ದರ್ಶನ ಮಾಡಿದೆವು .ಜೊತೆಗೆ ನನ್ನ ಮಗ ಕ್ಯಾ೦ಪಸ್ನಲ್ಲಿ ಆಹ್ಕೆ ಯಾಗಿದ್ದು ಆತನ ಕೆಲಸ ಖಾಯ೦ ಆಗಿದೆ ,ಈ ಸ೦ತಸ ನಿಮ್ಮೊಡನೆ.....................