ಟಿವಿ ಆನ್ ಮಾಡಿದರೆ.ಪತ್ರಿಕೆಗಳ ಪುಟ ತೆಗೆದರೆ ಮನಸ್ಸು ಅವಮಾನದಿಂದ ಕುಗ್ಗಿ ಹೋಗುತದೆ ,ಪಿ ಹೆಚ್ ಡಿ ಪದವಿ ಎಂಬುದುದೆ ಒಂದು ಘನತೆಯನ್ನ ಪಡೆದಿತ್ತು ಆದರೆ ಈಗ .................
ನಿಜಕ್ಕೂ ಇಂಥ ಪರಿಸ್ತಿತಿ ನಿರ್ಮಾಣವಾದದ್ದು ನಿನ್ನೆ -ಮೊನ್ನೆಯಲ್ಲ ಶೈಷಣಿಕ ದೇಗುಲಗಳಾಗ ಬ್ಬೆಕ್ಕಿದ್ದ . ವಿಧ್ಯಾನಿಲಯಗಳು ,ಜಾತಿ ಹಣ ಬಲದ ಮೇಲೆ ನಡೆದು ಬಂದ ಮಂದಿ ಇನ್ನೆ೦ಥ ವಾತವರಣ ನಿರಿಮಿಸಲು ಸಾದ್ಯ ಹೇಳಿ .
ಇದಕ್ಕೆಲ ನಮ್ಮ -ನಿಮ್ಮೆಲರ ಮೌನ ಸಮ್ಮತಿ ಕೂಡ ಇತ್ತು .ಕಾರಣ ಕರ್ನಾಟಕ ದಲ್ಲಿ ಯಾವ -ಯಾವ ಜಾತಿಆದ್ದಾರಿತ ಸರ್ಕಾರಗ್ಲಿಳಿದ್ದ ವೂ ಅಂತಹ ಜಾತಿಗೆ ,ಹತ್ತಿರವಾದವರೆ ಕುಲಾದಿಪತಿಗ್ಲಾಳಾಗಿ ಆಸೀನರಾದ.......ಮೇಲೆ ...ಪತಿತರನ್ನ ತುಂಬಿಸಿ ಕೊಂಡ ಫಲವಿದು
ಆದರೆ ಒಂದು ಸಮದಾನದ ಸಂಗತಿ ಬ್ಲಾಗ್ ಲೋಕದಲ್ಲಿ ಪ್ರತಿಭಟನೆಯ ದನಿ ಎತ್ತಿರವುದು. ಬರುವ ನಾಳೆಗಳು ಸುಂದರ ವಾಗಬೇಕಾದರೆನೀವು ಕೈ ಜೋಡಿಸಿ ಪ್ರತಿಭಟನೆಗೆ .ವಂದನೆಗಳು .