ವಿಧಾನಸೌದ
ದೊಳಗೆ
ಮತ್ತೆ ಎದ್ದುನಿ೦ತಿವೆ .
ನೋಡಿ ಹೊಸ ಧಿರಿಸು
ತೊಟ್ಟ ಹಳೆ ತೋಳಗಳು.
ತೊಳೇರಿಸಿದ
ಮ೦ದಿ
ತೊಳೇರಿಸಿದ್ದೆ
ಬ೦ತು .
ಹ೦ಡು ಸವರುತ್ತಾ
ಠಾಕು ಠೀಕಾಗಿ
ಅ
ಪ್ರಮಾಣ ವಚನ
ಸ್ವಿಕರಿಸಿದರೆ ,
ಬಳ್ಳಾರಿಯ
ಓಡಲನ್ನ
ಬಗೆದು ಬಗೆದು
ಮುಕ್ಕಿದ
ಗಾಲಿಯ
ಕುರ್ಚಿ
ಖಾಲಿ-ಖಾಲಿ .
ಮುಖ್ಯಮಂತ್ರಿ
ಗಾಧಿ ಯಾರಿಗೊ
ಸೂತ್ರ ಮತ್ತ್ಯಾರಿಗೊ
ಅವರ ಸೂತ್ರ
ಇನ್ನ್ಯಾರಿಗೊ .
ಪರಪ್ಪನ ಅಗ್ರಹಾರದ
ಕಾರಗೃಹ
ಮಾತ್ರ
ಭರ್ತಿ-ಭರ್ತಿ .
masth aagide prasad....current affair in karnataka politics is neatly pictured here..
ReplyDelete