" ವಿಶಾಲವಾದ ಆಲದ ಮರ ಚಿಕ್ಕ ಬೀಜ ದಿಂದ ಹೊರಬರುತ್ತದೆ "

Thursday, October 11, 2012

ಕೈಕೂಡಿಸ ಬೇಕಾಗಿದೆ

     ರಾಜಕೀಯ ಇಚ್ಚಾಶಕ್ತಿಯ ಕೊರತೆ,ಕೇ೦ದ್ರದ ಮಲತಾಯಿ ಧೊರಣೆ ಮತ್ತು ಅಧಿಕಾರದ ದಾಹಕ್ಕೆ ,ಕಾರ್ನಾಟಕದ ಅನ್ನದಾತ ಬಲಿಯಾಗುತ್ತಿದ್ದಾನೆ.ನಾಡಿನ ಎಲ್ಲಾ ವರ್ಗದ ಜನ ಸಮುದಾಯ ಅವರ ಜೊತೆ ಕೈಕೂಡಿಸ ಬೇಕಾಗಿದೆ