" ವಿಶಾಲವಾದ ಆಲದ ಮರ ಚಿಕ್ಕ ಬೀಜ ದಿಂದ ಹೊರಬರುತ್ತದೆ "

Sunday, March 6, 2011

ಕರ್ನಾಟಕದ  ಹೆಣ್ಣುಮಗಳು  ಅರುಣ್ ಶಾನಬಾಗ್ ೩೭ ವರ್ಷಗಳ  ಹಿಂದೆ  ವಾರ್ಡ್ಬಾ ಬಾಯ್  ಅತ್ಯ ಚಾರಕ್ಕೆ  ಬಲಿಯಾಗಿ , ಅಂದಿನಿ೦ದ  ಇಂದಿನ  ತನಕ  ಆ  ಹೆಣ್ಣು  ಮಗಳು  ಚೇತರಿಸಿಕೊಳ್ಳಲು  ಸಾದ್ಯವಾಗಲೆ ಇಲ್ಲ .೩೭ ವರ್ಷಗಳಿಂದ ಜೀವ ಶವವಾಗಿ
 ನರ ಳು ತ್ತಿದ್ದಾರೆ . ಅದರೊ ಟ್ಟಿಗೆ  ಇಡಿ  ಮನುಕುಲ ನರಳುತಿದೆ -ಇಂದು  ಆ  ಹೆಣ್ಣುಮಗಳ  ದಯಾ ಮರಣದ  ತೀರ್ಪು ಹೊರಬಿಳಲಿದೆ . 

No comments:

Post a Comment