" ವಿಶಾಲವಾದ ಆಲದ ಮರ ಚಿಕ್ಕ ಬೀಜ ದಿಂದ ಹೊರಬರುತ್ತದೆ "

Tuesday, March 8, 2011

ಕೈ ಜೋಡಿಸಿ ಪ್ರತಿಭಟನೆಗೆ

 ಟಿವಿ ಆನ್ ಮಾಡಿದರೆ.ಪತ್ರಿಕೆಗಳ  ಪುಟ ತೆಗೆದರೆ ಮನಸ್ಸು  ಅವಮಾನದಿಂದ  ಕುಗ್ಗಿ  ಹೋಗುತದೆ  ,ಪಿ ಹೆಚ್ ಡಿ     ಪದವಿ ಎಂಬುದುದೆ  ಒಂದು  ಘನತೆಯನ್ನ   ಪಡೆದಿತ್ತು   ಆದರೆ   ಈಗ  .................  
     ನಿಜಕ್ಕೂ ಇಂಥ ಪರಿಸ್ತಿತಿ ನಿರ್ಮಾಣವಾದದ್ದು ನಿನ್ನೆ -ಮೊನ್ನೆಯಲ್ಲ  ಶೈಷಣಿಕ  ದೇಗುಲಗಳಾಗ  ಬ್ಬೆಕ್ಕಿದ್ದ .   ವಿಧ್ಯಾನಿಲಯಗಳು   ,ಜಾತಿ  ಹಣ  ಬಲದ  ಮೇಲೆ  ನಡೆದು ಬಂದ  ಮಂದಿ  ಇನ್ನೆ೦ಥ   ವಾತವರಣ  ನಿರಿಮಿಸಲು   ಸಾದ್ಯ  ಹೇಳಿ . 
     ಇದಕ್ಕೆಲ ನಮ್ಮ -ನಿಮ್ಮೆಲರ ಮೌನ ಸಮ್ಮತಿ ಕೂಡ ಇತ್ತು .ಕಾರಣ ಕರ್ನಾಟಕ ದಲ್ಲಿ ಯಾವ -ಯಾವ ಜಾತಿಆದ್ದಾರಿತ ಸರ್ಕಾರಗ್ಲಿಳಿದ್ದ ವೂ ಅಂತಹ ಜಾತಿಗೆ  ,ಹತ್ತಿರವಾದವರೆ  ಕುಲಾದಿಪತಿಗ್ಲಾಳಾಗಿ  ಆಸೀನರಾದ.......ಮೇಲೆ ...ಪತಿತರನ್ನ   ತುಂಬಿಸಿ ಕೊಂಡ ಫಲವಿದು  
    ಆದರೆ ಒಂದು  ಸಮದಾನದ  ಸಂಗತಿ ಬ್ಲಾಗ್ ಲೋಕದಲ್ಲಿ ಪ್ರತಿಭಟನೆಯ   ದನಿ ಎತ್ತಿರವುದು.  ಬರುವ ನಾಳೆಗಳು ಸುಂದರ ವಾಗಬೇಕಾದರೆನೀವು ಕೈ ಜೋಡಿಸಿ  ಪ್ರತಿಭಟನೆಗೆ .ವಂದನೆಗಳು .     

No comments:

Post a Comment