" ವಿಶಾಲವಾದ ಆಲದ ಮರ ಚಿಕ್ಕ ಬೀಜ ದಿಂದ ಹೊರಬರುತ್ತದೆ "

Thursday, March 3, 2011

, " ಕರ್ನಾಟಕಲ್ಲಿ ಮೊದಲ ಬಲಿ ಪಡೆದಿದೆ "

  ಕರ್ನಾಟಕದ   ನೆಲದಲ್ಲಿ  ಮೊದಲ ಮರ್ಯಾದ  ಹತ್ಯ  ನಡೆದು  ಹೋಗಿದೆ . ಇದು ನಿಜಕ್ಕೂ ಆತಂಕ ಮೂಡಿಸಿದೆ .  ಉತ್ತರ ಭಾರತದಲ್ಲಿ , ಸಾಮನ್ಯ   ವಾದ    ಮರ್ಯಾದ  ಹತ್ಯ , " ಕರ್ನಾಟಕಲ್ಲಿ  ಮೊದಲ  ಬಲಿ  ಪಡೆದಿದೆ " 
 ಅಂತರಜಾತಿ  ವಿವಾಹ ವಾಗಿದ್ದ  ,ತಾಯಿ    ಮತ್ತು  ಎಳೆ ಕಂದಮ್ಮ ಜೀವ   ತೆತಿದ್ದಾರೆ  .ಇದರ ವಿರುದ್ದ ನಾವು   ಪ್ರಾಮಾಣಿಕ   ದನಿ ಏತಲ್ಲಿಲ ಎಂದರೆ ಉತ್ತರ ಭಾರತದಲ್ಲಿ ಸಾಮನ್ಯ   ವಾದ    ಈಮರ್ಯಾದ   ಹತ್ಯ ನಮ್ಮಲಿ  ಅತಿ  ಸಾಮನ್ಯ ಘಟನೆ ಯಾಗುವ ಮುನ್ನಹೂ ಹೂಮ್ಮು ,ಮಾನವಿಯಾ ಅಂತಕರಣದಿಂದ  ಬರಯುವ & ಓದುವ ಮನಸ್ಸುಗಳು  ಖಚಿತ  ಹಾಗೂ "  ದಿಟ್ಟ ದನಿ "  ಹೂರ ಹೂಮ್ಮು ವುದೆಂದು ನಂಬಿದ್ದನೆ .          .

No comments:

Post a Comment