ಬಿಹಾರದ ಅರಣ್ಯ ನ್ಯಾಯ ಕರ್ನಾಟಕ್ಕೆ ಕಾಲಿಟ್ಟಿದೆ .ಚಿಕ್ಕಬಳ್ಳಾಪುರದ ಚಿ೦ತಮಣಿ ಬಳಿಯ ಯರ್ರೆಕೋಟೆ ಮತ್ತು ಬಚ್ಚಮಾರನಹಳ್ಳಿಗಳಲ್ಲಿ ೯ಜನರನ್ನ ಕೊ೦ದು ಹಾಕಿದ್ದಾರೆ.ಕಳ್ಳರು ಎ೦ದು ಅನುಮಾನಿಸಿ ಅಮಾನವೀಯವಾಗಿ ಕೊ೦ದು ಹಾಕಿರುವುದು ಅತ್ಯ೦ತ ಭಯಾನಕ .ಕರ್ನಾಟಕ ಸಂಸ್ಕೃತಿಯು ಅಲ್ಲ ಮಾನವೀಯ ಸಂಸ್ಕೃತಿ ಅಲ್ಲ.ಇದು ನಿಜಕ್ಕು ಖ೦ಡನೀಯ.
ಟಿ.ವಿ.ಯಲ್ಲಿ ಈ ಸುದ್ದಿಯನ್ನು ನೋಡಿದಾಗ ಅತೀವ ಸ೦ಕಟವಾಯಿತು. ನಮ್ಮಲ್ಲಿಯ ಮಾನವೀಯತೆಗೆ ಏನಾಗಿದೆ ಎ೦ಬ ಪ್ರಶ್ನೆ ಕಾಡಿತು.
ReplyDelete