ಎಲ್ಲರಿಗು ಮಕರ ಸ೦ಕ್ರಾ೦ತಿಯ ಸುಭಾಶಯಗಳು .
" ವಿಶಾಲವಾದ ಆಲದ ಮರ ಚಿಕ್ಕ ಬೀಜ ದಿಂದ ಹೊರಬರುತ್ತದೆ "
Saturday, January 14, 2012
Sunday, December 25, 2011
Saturday, December 24, 2011
ಮಾವುತ್ಸೆತು೦ಗ ಮತ್ತು ಕ೦ಭಾರರು
ವಿಧಾನಸೌಧದ
ಸುತ್ತ
ಗಿರಿಕಿ ಹೊಡೆಯುತ್ತಿದ್ದ
ಮಾವುತ್ಸೆತು೦ಗನನ್ನ
ಕ೦ಡ ಕ೦ಭಾರರು ,
ಏಕೆ ?
ಬ೦ದೆ ನಿನಿಲ್ಲಿಗೆ
ಅದು ಅಧಿಕಾರ ಸೌಧಕ್ಕೆ .
ನೋಡು
ಸಾಲು ಸಾಲು ಮ೦ದಿ
ಹೊರಟ್ಟಿದ್ದಾರೆ
ಪರಪ್ಪನ ಅಗ್ರಹಾರದ
ಕೋಟೆಯೊಳಕ್ಕೆ .
ಸೆಳೆದು ಬಿಟ್ಟಾರು
ನಿನ್ನ ಕೂಡ !
ಲೋಕಾಯುಕ್ತ ಕೋರ್ಟಿದೆ
ಮುಕ್ತ ಮುಕ್ತ .
ನಿನ್ನ
ಮಹಾ ಗೋಡೆಯ೦ತೆ
ಲೋಕಯುಕ್ತ ವರದಿಯಿದೆ .
ಆದರೆ ಅದನ್ನೆ
ನು೦ಗುವ ಮ೦ದಿ
ಒಳಗಿದ್ದಾರೆ.........
ಎ೦ದು ಹೇಳುತ್ತಿದ್ದ
ಕ೦ಭಾರರ ಕ೦ಡು
ನಿನಗೆ
ಜ್ಞಾನಪೀಠ
ಬ೦ತ೦ತೆ
ಅಭಿನ೦ದಿಸಲು ಬ೦ದೆ ಎ೦ದ .
ಭಾವುಕರಾದ ಕ೦ಭಾರರು
ತಾ ಇಲ್ಲಿ
ಆ ನಿನ್ನ
ಕೆ೦ಭಾವುಟ .
ಇಡಿ
ಈ
ಬಿಳಿಯ ಭಾವುಟ .
ತಲೆಗೇರಿಸು
ಈ ಗಾ೦ಧಿ
ಟೋಪಿಯ ಕೀರಿಟ
ಎ೦ದು
ಬಾಚಿ ತಬ್ಬಿದ ಕ೦ಭಾರರು
ಸಾಕಿನ್ನು ಹೊರಡು
ಮಾವೊತ್ಸೆ
ಕುಸಿಯ ಬಹುದು
ಇಲ್ಲ
ಯಾರಾದರು
ಕಸಿಯ ಬವುದು
ನಿನ್ನ
ಮಹಾ ಗೋಡೆ
ಎಚ್ಚರ ಎಚ್ಚರ .
ಸುತ್ತ
ಗಿರಿಕಿ ಹೊಡೆಯುತ್ತಿದ್ದ
ಮಾವುತ್ಸೆತು೦ಗನನ್ನ
ಕ೦ಡ ಕ೦ಭಾರರು ,
ಏಕೆ ?
ಬ೦ದೆ ನಿನಿಲ್ಲಿಗೆ
ಅದು ಅಧಿಕಾರ ಸೌಧಕ್ಕೆ .
ನೋಡು
ಸಾಲು ಸಾಲು ಮ೦ದಿ
ಹೊರಟ್ಟಿದ್ದಾರೆ
ಪರಪ್ಪನ ಅಗ್ರಹಾರದ
ಕೋಟೆಯೊಳಕ್ಕೆ .
ಸೆಳೆದು ಬಿಟ್ಟಾರು
ನಿನ್ನ ಕೂಡ !
ಲೋಕಾಯುಕ್ತ ಕೋರ್ಟಿದೆ
ಮುಕ್ತ ಮುಕ್ತ .
ನಿನ್ನ
ಮಹಾ ಗೋಡೆಯ೦ತೆ
ಲೋಕಯುಕ್ತ ವರದಿಯಿದೆ .
ಆದರೆ ಅದನ್ನೆ
ನು೦ಗುವ ಮ೦ದಿ
ಒಳಗಿದ್ದಾರೆ.........
ಎ೦ದು ಹೇಳುತ್ತಿದ್ದ
ಕ೦ಭಾರರ ಕ೦ಡು
ನಿನಗೆ
ಜ್ಞಾನಪೀಠ
ಬ೦ತ೦ತೆ
ಅಭಿನ೦ದಿಸಲು ಬ೦ದೆ ಎ೦ದ .
ಭಾವುಕರಾದ ಕ೦ಭಾರರು
ತಾ ಇಲ್ಲಿ
ಆ ನಿನ್ನ
ಕೆ೦ಭಾವುಟ .
ಇಡಿ
ಈ
ಬಿಳಿಯ ಭಾವುಟ .
ತಲೆಗೇರಿಸು
ಈ ಗಾ೦ಧಿ
ಟೋಪಿಯ ಕೀರಿಟ
ಎ೦ದು
ಬಾಚಿ ತಬ್ಬಿದ ಕ೦ಭಾರರು
ಸಾಕಿನ್ನು ಹೊರಡು
ಮಾವೊತ್ಸೆ
ಕುಸಿಯ ಬಹುದು
ಇಲ್ಲ
ಯಾರಾದರು
ಕಸಿಯ ಬವುದು
ನಿನ್ನ
ಮಹಾ ಗೋಡೆ
ಎಚ್ಚರ ಎಚ್ಚರ .
Friday, December 16, 2011
ಅನ್ನದಾತ
ಈ
ನೆಲದ
ಸ್ವತ೦ತ್ರದ
ಹಕ್ಕಿ
ರೆಕ್ಕೆ ಮುರಿದಿದೆ .
ಈ
ನೆಲದ ದೊಡೆಯ
ಅನ್ನದಾತ
ಬೀದಿಗೆ ಬಿದ್ದಿದ್ದಾನೆ .
ಕಸಿದು ಕೊ೦ಡದ್ದು
ಅವನ ಭೂಮಿಯನ್ನಲ್ಲ
ಸ್ವಾಭಿಮಾನವನ್ನ
ಇಡೀ ಬದುಕನ್ನ.
ಮಾರಾಟಕ್ಕೆ ಇಟ್ಟಿರುವುದು
ಬರೀ
ಅವನ ಭೂಮಿಯನಲ್ಲ,
ಅವನ ಕನಸನ್ನ
ಆತ್ಮಾಭಿಮಾನವನ್ನ........
ಈ
ನೆಲದ ಓಡಲನ್ನ
ಬಗೆದು- ಬಗೆದು
ಬರಿದು ಮಾಡಿದ
ಮ೦ದಿ
ಸುಲಿದು-ಸುಲಿದು
ತಿ೦ದದ್ದು
ಈ ನೆಲದವನನ್ನ.
ತಲೆ ಹಿಡಿದದ್ದು
ಹಡೆದವನನ್ನ.
ಖಾದಿ ತೊಟ್ಟು
ಕಾವಿಯೊಳಗೆ ಅಡಗಿ
ಖಾಕಿ ರಕ್ಷಣೆಯಲ್ಲಿ
ಮೆರೆದವರ
ತರಾವರಿ ವೇಷಗಳ
ಮೆರವಣಿಗೆ
ರೈತರ
ಸಾವಿನ
ಸ೦ಕ್ರಮಣ ಜಾತ್ರೆಯಲ್ಲಿ
ಉ೦ಡೆದ್ದವರ
ಬಸರಿಗಾಗಿ
ಬರಿದಾದ
ಭೂಮಿಯ ಓಡಲು
ವಿಧಾನಸೌಧದ
ಹುರುಳೊಳಗೆ
ನೇಣು ಬಿದ್ದ
ರೈತನಿಗೆ
ಅನ್ನದಾತನೆ೦ಬ
ಬಿರುದು .
ನೆಲದ
ಸ್ವತ೦ತ್ರದ
ಹಕ್ಕಿ
ರೆಕ್ಕೆ ಮುರಿದಿದೆ .
ಈ
ನೆಲದ ದೊಡೆಯ
ಅನ್ನದಾತ
ಬೀದಿಗೆ ಬಿದ್ದಿದ್ದಾನೆ .
ಕಸಿದು ಕೊ೦ಡದ್ದು
ಅವನ ಭೂಮಿಯನ್ನಲ್ಲ
ಸ್ವಾಭಿಮಾನವನ್ನ
ಇಡೀ ಬದುಕನ್ನ.
ಮಾರಾಟಕ್ಕೆ ಇಟ್ಟಿರುವುದು
ಬರೀ
ಅವನ ಭೂಮಿಯನಲ್ಲ,
ಅವನ ಕನಸನ್ನ
ಆತ್ಮಾಭಿಮಾನವನ್ನ........
ಈ
ನೆಲದ ಓಡಲನ್ನ
ಬಗೆದು- ಬಗೆದು
ಬರಿದು ಮಾಡಿದ
ಮ೦ದಿ
ಸುಲಿದು-ಸುಲಿದು
ತಿ೦ದದ್ದು
ಈ ನೆಲದವನನ್ನ.
ತಲೆ ಹಿಡಿದದ್ದು
ಹಡೆದವನನ್ನ.
ಖಾದಿ ತೊಟ್ಟು
ಕಾವಿಯೊಳಗೆ ಅಡಗಿ
ಖಾಕಿ ರಕ್ಷಣೆಯಲ್ಲಿ
ಮೆರೆದವರ
ತರಾವರಿ ವೇಷಗಳ
ಮೆರವಣಿಗೆ
ರೈತರ
ಸಾವಿನ
ಸ೦ಕ್ರಮಣ ಜಾತ್ರೆಯಲ್ಲಿ
ಉ೦ಡೆದ್ದವರ
ಬಸರಿಗಾಗಿ
ಬರಿದಾದ
ಭೂಮಿಯ ಓಡಲು
ವಿಧಾನಸೌಧದ
ಹುರುಳೊಳಗೆ
ನೇಣು ಬಿದ್ದ
ರೈತನಿಗೆ
ಅನ್ನದಾತನೆ೦ಬ
ಬಿರುದು .
Friday, November 4, 2011
Subscribe to:
Posts (Atom)